ಜಿಲ್ಲಾ ಸುದ್ದಿಗಳು

ರೈಲ್ವೆ ಹಳಿಯನ್ನು ದಾಟುತ್ತಿದ್ದ ವೇಳೆ ಅಪಘಾತ ಬಾಬುರಾಯ ಶೆಟ್ಟಿಗಾರ್ (ರಾಮ ಗುರಿಕಾರ) ಸ್ಥಳದಲ್ಲಿ ಸಾವು

ಮುಲ್ಕಿ:  ಹಳೆಯಂಗಡಿಯ ಕಲ್ಲಾಪಿನಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದ ವೇಳೆ ಅಪಘಾತ ಬಾಬುರಾಯ ಶೆಟ್ಟಿಗಾರ್ ( ರಾಮ ಗುರಿಕಾರ) ಸ್ಥಳದಲ್ಲಿ ಸಾವು. ರೈಲು ಡಿಕ್ಕಿ ಹೊಡೆದ ರಭಸಕ್ಕೆ ದೇಹ ಸುಮಾರು ದೂರ ಎಸೆಯಲ್ಪಟ್ಟಿದೆ.

ಬಾಬುರಾಯ ಶೆಟ್ಟಿಗಾರ್ ( ರಾಮ ಗುರಿಕಾರ) (85 ವರ್ಷ) ಕಲ್ಲಾಪು  ಶ್ರೀ ವೀರಭದ್ರ ಮಹಾಮಾಯೀ ದೇವಸ್ಥಾನದಲ್ಲಿ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಹಳೆಯಂಗಡಿಯ ಕಲ್ಲಾಪಿನ ಕೊಪ್ಪಳ ಮನೆಯಲ್ಲಿ ವಾಸ ಮಾಡುತ್ತಿದ್ದರು. ರಾಮ ಗುರಿಕಾರ ಅಗಲಿಕೆ ಪದ್ಮಶಾಲಿ ಸಮಾಜಕ್ಕೆ ದೊಡ್ಡ ನಷ್ಟ. 

Now update....

ಕಾಮೆಂಟ್ ಬಿಡಿ

Join Us